Slide
Slide
Slide
previous arrow
next arrow

ಮಧುರಾ ಗಾಂವ್ಕರ್‌ಗೆ ಕೆಂಪೇಗೌಡ ಸ್ವರ್ಣಪದಕ ಪ್ರಶಸ್ತಿ ಪ್ರದಾನ

300x250 AD

ಯಲ್ಲಾಪುರ: ನೆಲಮಂಗಲದ ಕರ್ನಾಟಕ ಕನ್ನಡ ಸಾಹಿತ್ಯ ಲೋಕದಿಂದ ತಾಲೂಕಿನ ವಾಗಳ್ಳಿಯ ಕವಯಿತ್ರಿ, ಕಲಾವಿದೆ ಮಧುರಾ ಗಾಂವ್ಕರ ಅವರಿಗೆ ಕೆಂಪೇಗೌಡ ಸ್ವರ್ಣಪದಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಕನ್ನಡ ಸಾಹಿತ್ಯ ಲೋಕದಿಂದ ರಾಜ್ಯ ಮಟ್ಟದ ದಸರಾ ಕವಿಗೋಷ್ಠಿ ಮತ್ತು ಚತುರಂಗ ತಜ್ಞ ನಾಡಪ್ರಭು ಕೆಂಪೇಗೌಡರ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಈ ಗೌರವ ನೀಡಲಾಯಿತು. ಕಾರ್ಯಕ್ರಮದಲ್ಲಿ 134 ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು. ಮಧುರಾ ಗಾಂವ್ಕರ ಉತ್ತರಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದರು.

300x250 AD
Share This
300x250 AD
300x250 AD
300x250 AD
Back to top